ಶಾಲಾಮಕ್ಕಳಿಂದ ನೆಗಳೂರ ಹಿರೇಮಠಕ್ಕೆ ಪಾದಯಾತ್ರೆ
ಹಾವೇರಿ11: ತಾಲೂಕಿನ ಗುತ್ತಲ ಪಟ್ಟಣದ ಡಾ.ಎಸ್ ರಾಧಕೃಷ್ಣನ್ ಕಿರಿಯ ಪ್ರಾಥಮಿಕ ಶಾಲೆಯಸುಮಾರು 50 ಮಕ್ಕಳು ಶನಿವಾರ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಬೆಳಗ್ಗೆ 6ಗಂಟೆಗೆ ಗುತ್ತಲ ದಿಂದ ಪ್ರಾರಂಭಗೊಂಡ ಮಕ್ಕಳ ಪಾದಯಾತ್ರೆ 9 ಗಂಟೆಗೆ ನೆಗಳೂರಗ್ರಾಮದ ಹಿರೇಮಠಕ್ಕೆ ಬಂದು ತಲುಪಿದರು. ಶಾಲೆಯ ಸಂಸ್ಥಾಪಕ ಹಾಗೂ ಮುಖ್ಯ ಶಿಕ್ಷಕ ನಾಗರಾಜ ತೇಲ್ಕರ ಹಾಗೂ ಸಹ ಶಿಕ್ಷಕಿಯರು ಮಕ್ಕಳು ಗುರುಶಾಂತೇಶ್ವರ ಶಿವಾಚಾರ್ಯರ ದರ್ಶನ ಪಡೆದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 