ನಾಳೆ ಟಗರಿನ ಕಾಳಗ ಸ್ಪರ್ಧೆ
Tomorrow is a ram fighting competition
ನಾಳೆ ಟಗರಿನ ಕಾಳಗ ಸ್ಪರ್ಧೆ
ಮಹಾಲಿಂಗಪುರ 24 : ಸ್ಥಳೀಯಬುದ್ನಿಪಿ.ಡಿಯಲ್ಲಿಶ್ರೀರೂಗಿಸಿದ್ದೇಶ್ವರಹಾಗೂ ಹುಚ್ಚೇಶ್ವರ ಜಾತ್ರಾ ಮಹೋತ್ಸವ ನಿಮಿತ್ತಫೆ.26ರಂದು ಟಗರಿನ ಕಾಳಗ ಸ್ಪರ್ಧೆ ಏರಿ್ಡಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರು ವಟಗರಿನ ಕಾಳಗಸ್ಪರ್ಧೆಗಳು ನೋಡುಗರಿಗೆ ಮುದನೀಡುತ್ತವೆ. ಟಗರು ಪ್ರೇಮಿಗಳು ಕೂಡ ಇದರಿಂದಹಣ, ಹೆಸರು ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ನೋಡಲು ರೋಮಾಂಚನ ದಾಟಇದಾಗಿದೆ. ಫೆ.26ರಿಂದಮಾರ್ಚ್1ವರೆಗೆ ಟಗರಿನ ಕಾಳಗ ಕಬಡ್ಡಿ ಪಲ್ಲಕ್ಕಿ ಉತ್ಸವ ರಸಮಂಜರಿ ಜೊತೆ ಗೆಡಿಜೆ ಕಾರ್ಯಕ್ರಮಕೂಡ ಇವೆ ಎಂದು ಕ್ರಾಂತೀವೀರ ಸಂಗೊಳ್ಳಿರಾಯಣ್ಣನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಆಯೋಜಕರು ಕಾರ್ಯಕ್ರಮದ ಪ್ರಚಾರಕರ ಪತ್ರ್ರದರ್ಶಿಸಿ ವಿಷಯ ತಿಳಿಸಿದರು. ಹಿರಿಯರಾದ ರಾಮಪ್ಪ ಹುಣಸಿಕಟ್ಟಿ ಬಸಪ್ಪಗಜಾಗೊಳ ಮಹಾಲಿಂಗ ಬಾಡಗಿ ಹನುಮಂತಕರಿಗಾರ ಪರ ಸಪ್ಪಕೊನ್ನೂರಗೂಳಪ್ಪ ಪೂಜೇರಿ ಮಲ್ಲಪ್ಪ ಪೂಜೇರಿ ಕಾಂತಮೇಟಿ. ಕಾರ್ಯಕರ್ತರಾದ ರಾಘವೇಂದ್ರ ಚಿಂಚಲಿ ಮಹಾಲಿಂಗಗಜಗೋಳ ಮಹಾಲಿಂಗ ಡಂಬಳ ರಾಘವೇಂದ್ರಕಪರಟ್ಟಿ ಸದಾಶಿವಅಳ್ಳಿಮಟ್ಟಿ ವಿಠ್ಠಲಗಜಾಗೊಳ,ಪ್ರಕಾಶಅವಟಗಿಇದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 