ಪೌರ ಕಾಮರ್ಿಕರ ಹಿಂದಿನ ಬಾಕಿ ವೇತನ: ಜಿಲ್ಲಾಧಿಕಾರಿ ಭರವಸೆ
ಘಟಪ್ರಭಾ 01: ಪೌರ ಕಾಮರ್ಿಕರ ಪ್ರತಿಭಟನೆೆಗೆ ಮಣಿದ ಸಕರ್ಾರ ಹೊಸದಾಗಿ ಮೇಲ್ದೇಜರ್ೆಗೆರಿಸಿದ 17 ಪಟ್ಟಣ ಪಂಚಾಯತಿಗಳಲ್ಲಿ ಕೆಲಸ ನಿರ್ವಸುತ್ತಿರುವ ಪೌರ ಕಾಮರ್ಿಕರ ಹಿಂದಿನ ಬಾಕಿ ಉಳಿದ ವೇತನವನ್ನು ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಇದರಿಂದ ಕಳೆದ 10 ದಿನಗಳಿಂದ ಮಲ್ಲಾಪೂರ ಪಿ.ಜಿ ಪ.ಪಂ ಕಾಯರ್ಾಲಯದ ಎದುರು ಕ್ಲಾರ್ಕ, ವಸೂಲಿ, ಕ್ಲಾರ್ಕ ಕಂಪ್ಯೂಟರ್, ಅಪರೇಟರ್, ವಾಟರಮನ್, ವಾಯರಮನ್ ಸೇರಿದಂತೆ 30 ಕ್ಕೂ ಹೆಚ್ಚು ಪೌರ ಕಾಮರ್ಿಕರು ಕಳೆದ 14 ತಿಂಗಳ ಬಾಕಿ ವೇತನ ಹಾಗೂ ಸೇವಾ ಭದ್ರತೆಗಾಗಿ ಅನಿದರ್ಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ದಿ.29ರಂದು ಸದರಿ ಸಿಬ್ಬಂದಿಗಳ ಪೈಕಿ 23 ಪೌರ ಕಾಮರ್ಿಕರ ವೇತನ ಪಾವತಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಅಲ್ಲದೆ ಇನ್ನೂಳಿದ 7 ಜನ ನೌಕರರ ಬಗ್ಗೆ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರಿಂದ ಕಳೆದು 10 ದಿನಗಳಿಂದ ನಡೆಯುತ್ತಿರುವ ಧರಣಿಯನ್ನು ಮುಕ್ತಾಯಗೊಳಿಸಿದ ಪೌರ ಕಾಮರ್ಿಕರು ತಮ್ಮ ಕೆಲಸಗಳಿಗೆ ತೆರಳಿದ್ದಾರೆ.
ಸಕರ್ಾರ ಪೌರ ಕಾಮರ್ಿಕರ ಬೇಡಿಕೆಗಳಿಗೆ ಸ್ಪಂದಿಸಿ 23 ಜನ ನೌಕರರ ವೇತನ ಮಂಜೂರ ಮಾಡಿದ್ದು, ಸಂತಸ ತಂದಿದೆ. ಆದರೆ ಮೇಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಇನ್ನೂಳಿದ 7 ಜನ ನೌಕರರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೇ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಪೌರ ಕಾಮರ್ಿಕರ ಸಂಘಟನೆಯವರು ಎಚ್ಚರಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 