ತಾಲೂಕು ಮಟ್ಟದ 538ನೇ ಕನಕ ಜಯಂತ್ಯೋತ್ಸವ ಅದ್ದೂರಿ ಆಚರಣೆ
Taluk level 538th Kanaka Jayantyotsava is a grand celebration
ಯರಗಟ್ಟಿ, 10 : ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ತಾಲೂಕ ಸಂಘದ ಹಾಗೂ ಭಕ್ತ ಕನಕದಾಸ ಜಯಂತ್ಯೋತ್ಸವ ಸಮಿತಿಯು ಆಯೋಜಿಸಿದ್ದ, ತಾಲೂಕು ಮಟ್ಟದ 538ನೇ ಕನಕ ಜಯಂತ್ಯುತ್ಸವದ ಅದ್ದೂರಿ ಆಚರಣೆಯ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಧರ್ಮಪತ್ನಿ ಶೃತಿ ವೈದ್ಯ ಅವರು ಕನಕದಾಸ ಮೂರ್ತಿಗೆ ಪೂಜೆ ಮತ್ತು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕರಡಿ ಮಜಲು, ಡೊಳ್ಳಿನ ಕುಣಿತ, ಗೊಂಬೆ ಕುಣಿತ, ಡೊಳ್ಳಿನ ವಾಲಗ ಸೇರಿದಂತೆ ಸುಮಂಗಲೇಯರ ಕುಂಭ ಮೇಳ ಗಮನಸೆಳೆದವು.ಈ ವೇಳೆ ತಹಶೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ, ಸಿಪಿಐ ಆಯ್ ಎಂ ಮಠಪತಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪ. ಪಂ. ಸದಸ್ಯರಾದ ಹನಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಗ್ಯಾರೆಂಟಿ ಯೋಜನೆ ಅಧ್ಯಕ್ಷ ಗೋಪಾಲ ದಳವಾಯಿ, ಶಿವಾನಂದ ಕರಿಗೊಣ್ಣವರ, ಮಂಜುನಾಥ ತಡಸಲೂರ, ಶ್ರೀಕಾಂತ ಕಿಲಾರಿ, ಫಕ್ಕೀರ್ಪ ಹದ್ದನ್ನವರ, ಮಹಾದೇವ ಮುರಗೋಡ, ಪ್ರಕಾಶ ವಾಲಿ, ಸಿದ್ದಪ್ಪ ಅಡಕಲಗುಂಡಿ, ಪುಂಡಲೀಕ ಮೇಟಿ, ಮುದುಕಪ್ಪ ತಡಸಲೂರ, ಡಿ ಡಿ ಟೋಪೋಜಿ, ಉದಯ ಹಾರೂಗೊಪ್ಪ, ಬೀರ್ಪ ಕುರಿ, ಈರಣ್ಣಾ ಕಿಲಾರಿ, ಮುದಕಪ್ಪ ದಳವಾಯಿ, ಅರ್ಜುನ ಅಡಕಲಗುಂಡಿ, ಅರ್ಜುನ ಪೂಜೇರ, ಮುದಕಪ್ಪ ಹಾರೂಗೊಪ್ಪ, ಆರ್. ಕೆ. ಪಟಾತ, ಲಕ್ಕಪ್ಪ ಸನ್ನಿಂಗವನ್ನರ ಸೇರಿದಂತೆ ಕರ್ನಾಟಕದ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 