ಸುಪ್ರಿತ್ ವಿರುಪಾಕ್ಷಪ್ಪಗೆ ಕರ್ನಾಟಕ ಆರಕ್ಷಕ ಸೇವಾ ರತ್ನ ಪ್ರಶಸ್ತಿ ಪ್ರಧಾನ
Suprith Virupakshappa conferred with Karnataka Police Seva Ratna Award
ಬಳ್ಳಾರಿ 27: ಜನಸಿರಿ ಫೌಂಡೇಷನ್ (ರಿ) ‘ಪ್ರಾಮಾಣಿಕ ಮನಸುಗಳ ಸಂಗಮ’ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬಳ್ಳಾರಿಯ ವತಿಯಿಂದ ಕುರುಗೋಡು ಆರಕ್ಷಕ ಇಲಾಖೆಯ ಪೊಲೀಸ್ ಅಧಿಕಾರಿ ಸುಪ್ರಿತ್ ವಿರುಪಾಕ್ಷಪ್ಪ ಅವರ ದಕ್ಷ, ಪ್ರಾಮಾಣಿಕ ಸೇವಾಡಳಿತವನ್ನು ಗುರುತಿಸಿ 2025ರ ರಾಜ್ಯ ಮಟ್ಟದ ‘ಕರ್ನಾಟಕ ಆರಕ್ಷಕ ಸೇವಾ ರತ್ನ’ ಪ್ರಶಸ್ತಿ ಪ್ರದಾನಿಸಲಾಯಿತು. ಜೊತೆಗೆ ಮಿಡಿದ ಭಾವ ಕೃತಿಯನ್ನೂ ಉಡುಗೊರೆಯಾಗಿ ನೀಡಲಾಯಿತು.ಈ ಕಾರ್ಯಕ್ರಮವು ಜನಸಿರಿ ಸಂಸ್ಥೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಗಿರಿಯಪ್ಪ ಕೆ ಅವರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಮುಖಂಡ ಅಂಜಿನಪ್ಪ, ಸಮಾಜ ಸೇವಕರು ಮೇಘರಾಜ, ಕುರುಗೋಡು ರಮೇಶ್, ಎಸ್.ದೊಡ್ಡಬಸಪ್ಪ, ಗೋವಿಂದ, ಮಂಜುನಾಥ, ಎಸ್. ಈರ್ಪ, ರಾಮಣ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದು ಗೌರವಪೂರ್ವಕವಾಗಿ ಪ್ರಶಸ್ತಿ ಮುಡಿಗೆರಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 