ರಾಷ್ಟ್ರಪ್ರಶಸ್ತಿ ವಿಜೇತ ಶರಣಾಥರ್ಿಗೆ ಸನ್ಮಾನ
ಗುಲರ್ಾಪೂರ 18: ಸ್ಥಳೀಯ ಪಿಕೆಪಿಎಸ್ಗೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರೇವಪ್ಪಾ ಚ. ಸತ್ತಿಗೇರಿ, ರಮೇಶ ಸಿ. ನೇಮಗೌಡರ ಹಾಗೂ ಇತ್ತಿಚಿಗೆ ನಿವೃತ್ತರಾದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಎ.ಜಿ. ಶರಣಾಥರ್ಿ ಇವರನ್ನು ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ., ಗುಲರ್ಾಪೂರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಮಪ್ಪಾ ನೇಮಗೌಡರ, ಮಹಾದೇವ ರಂಗಾಪೂರ, ತಿಪ್ಪಣ್ಣಾ ಗಾಣಿಗೇರ, ಕೆ.ಆರ್. ದೇವರಮನಿ, ಲಗಮಪ್ಪಾ ಹಳ್ಳೂರ, ವಿಠ್ಠಲ ಜಾಧವ, ಶ್ರೀಶೈಲ ನೇಮಗೌಡರ, ಬಸಪ್ಪಾ ಗಾಣಿಗೇರ, ಮಲ್ಲೇಶ ನೇಮಗೌಡರ, ಆನಂದ ಶಿವಾಪೂರ, ಪರಪ್ಪಾ ಸುಳ್ಳನವರ, ಅಶೋಕ ಗಾಣಿಗೇರ, ಧರೇಪ್ಪಾ ಮಿಜರ್ಿ, ಸಿದ್ದಪ್ಪಾ ಸುಳ್ಳನವರ ಅನೇಕರು ಉಪಸ್ಥಿತರಿದ್ದರು.
****
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 