ರಾಷ್ಟ್ರಪ್ರಶಸ್ತಿ ವಿಜೇತ ಶರಣಾಥರ್ಿಗೆ ಸನ್ಮಾನ
ಗುಲರ್ಾಪೂರ 18: ಸ್ಥಳೀಯ ಪಿಕೆಪಿಎಸ್ಗೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರೇವಪ್ಪಾ ಚ. ಸತ್ತಿಗೇರಿ, ರಮೇಶ ಸಿ. ನೇಮಗೌಡರ ಹಾಗೂ ಇತ್ತಿಚಿಗೆ ನಿವೃತ್ತರಾದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಎ.ಜಿ. ಶರಣಾಥರ್ಿ ಇವರನ್ನು ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ., ಗುಲರ್ಾಪೂರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಮಪ್ಪಾ ನೇಮಗೌಡರ, ಮಹಾದೇವ ರಂಗಾಪೂರ, ತಿಪ್ಪಣ್ಣಾ ಗಾಣಿಗೇರ, ಕೆ.ಆರ್. ದೇವರಮನಿ, ಲಗಮಪ್ಪಾ ಹಳ್ಳೂರ, ವಿಠ್ಠಲ ಜಾಧವ, ಶ್ರೀಶೈಲ ನೇಮಗೌಡರ, ಬಸಪ್ಪಾ ಗಾಣಿಗೇರ, ಮಲ್ಲೇಶ ನೇಮಗೌಡರ, ಆನಂದ ಶಿವಾಪೂರ, ಪರಪ್ಪಾ ಸುಳ್ಳನವರ, ಅಶೋಕ ಗಾಣಿಗೇರ, ಧರೇಪ್ಪಾ ಮಿಜರ್ಿ, ಸಿದ್ದಪ್ಪಾ ಸುಳ್ಳನವರ ಅನೇಕರು ಉಪಸ್ಥಿತರಿದ್ದರು.
****
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 