ಕ್ಯಾಲೆಂಡರ್ ಬಿಡುಗಡೆ
Release of calendar
ಕ್ಯಾಲೆಂಡರ್ ಬಿಡುಗಡೆ
ಮಹಾಲಿಂಗಪುರ 15 :ರಾಜ್ಯ ಸರಕಾರಿ ನೌಕರರ ಸಂಘದ 2025ನೇ ಸಾಲಿನ ಕ್ಯಾಲೆಂಡರ್ನ್ನು ಗಣ್ಯರು ಬಿಡುಗಡೆ ಮಾಡಿದರು. ಸೈದಾಪುರ ಮದಬಾವಿ ಕ್ಲಸ್ಟರಿನ ಕಲಿಕಾ ಹಬ್ಬದಲ್ಲಿ ರಬ ಕವಿ ಬನಹಟ್ಟಿತಾಲೂಕಿನ ಮಹಾಲಿಂಗಪುರ ಭಾಗದರಾಜ್ಯ ಸರಕಾರಿ ನೌಕರರ ಸಂಘದನಿರ್ದೇಶಕರಾದ ಎಸ್.ಎಂ.ಮುಗೆನ್ನವರ ನೇತೃತ್ವದಲ್ಲಿ ಸೈದಾಪುರಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ,ಕೆಎಂಎಫ್ ಮಾಜಿ ಅಧ್ಯಕ್ಷ ರಂಗನ ಗೌಡ ಪಾಟೀಲ,ಪಿಕೆಪಿಎಸ್ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ,ಗ್ರಾಪಂ ಸದಸ್ಯರಾದ ಶಿವಲಿಂಗ ಪೋಳ,ಯಮನಪ್ಪ ಉಪ್ಪಾರ, ಚಿನ್ನಪ್ಪ ಬಾಯಪ್ಪಗೋಳ, ಸುರೇಶಜೋಗನ್ನವರ, ಪಿಡಿಒ ಸಿ.ಎಸ್.ಹಿರೇಕುರುಬರ,ಸಿಆರ್ಪಿ ವೈ.ಎಸ್.ಲಮಾಣಿ, ಮುಖ್ಯಶಿಕ್ಷಕರಾದ ಎಸ್.ಎನ್.ಬ್ಯಾಳಿ, ಸುಶೀಲಾ ಬಾಲಪ್ಪನವರ,ಪಿ.ಎಂ.ಬ್ಯಾಕೋಡ ಮತ್ತು ಮದಬಾವಿ, ಸೈದಾಪುರಕ್ಲಸ್ಟರಿನ ಶಿಕ್ಷಕ ಶಿಕ್ಷಕಿಯರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 