ಸದ್ಗುರು ಬಾಳಯ್ಯಜ್ಜನವರ ಭಕ್ತಿ ಮಠದ ಯಾತ್ರಾ ಮಹೋತ್ಸವ
Pilgrimage Festival of Sadhguru Balayyajjan's Bhakti Math
ಸದ್ಗುರು ಬಾಳಯ್ಯಜ್ಜನವರ ಭಕ್ತಿ ಮಠದ ಯಾತ್ರಾ ಮಹೋತ್ಸವ
ಯಮಕನಮರಡಿ, 04 : ಹುಕ್ಕೇರಿ ತಾಲೂಕಿನ ಶಾಹಬಂದರ ಗ್ರಾಮದ ಶರಣರಾದ ಶ್ರೀ ಸಂಕಪಜ್ಜನವರ ಸರಿಚ್ಚೆಯ ಮೇರೆಗೆ ಶ್ರೀ ಸದ್ಗುರು ಬಾಳಯ್ಯಜ್ಜನವರ ಭಕ್ತಿ ಮಠದ ಯಾತ್ರಾ ಸಮಾರಂಭವು ದಿ 5 ಮತ್ತು 6 ರಂದು ಜರುಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಮನಿಪ್ರ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಅಂಕಲಗಿಮಠ ವಹಿಸಲಿದ್ದು ಅದರಂತೆ ಶಿವಲಿಂಗೇಶ್ವರ ಮಠ ಚಿಕ್ಕಲದಿನ್ನಿ ತೊಲಗಿ ಮಠದ ಅದೃಶ್ಯಾನಂದ ಮಹಾಸ್ವಾಮಿಗಳು ಬಹ್ಮಶ್ರೀ ಗಂಗಾದರ ಮಹಾಸ್ವಾಮಿಗಳು ಬಾಳಯ್ಯಜ್ಜವರ ಮಠ ತವಗ ಮತ್ತು ಅಧ್ಯಕ್ಷತೆಯನ್ನು ಸನ್ಮಾನ್ಯ ಸತೀಶ ಅಣ್ಣಾ ಜಾರಕಿಹೋಳಿ ಲೋಕೊಪೊಯೋಗಿ ಸಚಿವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಂಸದರಾದ ಪ್ರಿಯಾಂಕ ಜಾರಕಿಹೋಳಿ ಹಾಗೂ ಮಾನ್ಯ ಪ್ರದಾನ ಕಾರ್ಯದರ್ಶಿಗಳು ರಾಹುಲ ಅಣ್ಣಾ ಜಾರಕಿಹೋಳಿ ರವರು ಆಗಮಿಸಲಿದ್ದು ಅತಿಥಿಗಳಾಗಿ ದ್ರಾಕ್ಷಾಯಣಿ ಗಂ ಪಾಟೀಲ ಗ್ರಾಂಪಂ ಅಧ್ಯಕ್ಷರು ಶಾಹಬಂದರ ಉಪಾಧ್ಯಕ್ಷರು ಬಸ್ಸಪ್ಪಾ ಮೂಕನವರ ಹಾಗೂ ಸಿದ್ದವ್ವಾ ಗೊರಳಿ ಗ್ರಾ ಪಂ ಅಧ್ಯಕ್ಷರು ಇಸ್ಲಾಂಪುರ ಉಪಾಧ್ಯಕ್ಷರು ರಮೇಶ ಬ ಹುಬ್ಬನ್ನವರು ಮಹಾಂತೇಶ ಪಾಟೀಲ ಮುಖ್ಯಸ್ಥರು ಎಕಸ್ ಕಂಪನಿ ರವರು ವಹಿಸಲಿದ್ದಾರೆ ಶನಿವಾರ ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ರವಿವಾರ ಸಾಮೂಹಿಕ ವಿವಾಹ ಮತ್ತು ದರ್ಮಸಭೆ ಜರುಗಲಿದೆ. ಎಂದು ಸಂಕಪ್ಪಜ್ಜ ಭಕ್ತಿಮಠ ಶಾಹಂಬಂದರ ಇಸ್ಲಾಂಪುರ ರವರು ತಿಳಿಸಿದ್ದಾರೆ.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 