ಸಾಮೂಹಿಕ ಜನಿವಾರ ಧಾರಣೆ
Mass January observance
ಸಾಮೂಹಿಕ ಜನಿವಾರ ಧಾರಣೆ
ಮಹಾಲಿಂಗಪುರ 09: ಸ್ಥಳೀಯ ಕಾಳಿಕಾದೇವಿ ಮಂದಿರದಲ್ಲಿ ವಿಶ್ವಕರ್ಮ ಸಮಾಜದವರಿಂದ ಸಾಮೂಹಿಕ ಜನಿವಾರ ಧಾರಣೆ ಮತ್ತು ಹೋಮ, ಹವನ ಕಾರ್ಯಕ್ರಮಗಳು ಜರುಗಿದವು.
ಹನಮಂತ ಬಡಿಗೇರ, ನಾನಪ್ಪ ಬಟ್ಟಲ, ಕುಮಾರ ಬಡಿಗೇರ, ಬಾಲಚಂದ್ರ ಬಡಿಗೇರ, ಸೋಮನಾಥ ಬಡಿಗೇರ, ಮಹಾದೇವ ಬಡಿಗೇರ, ವಿನಾಯಕ ಬಡಿಗೇರ, ಚೆನ್ನಪ್ಪ ತುಂಗಳ, ಪಂಡಿತ ಬಡಿಗೇರ, ಸಾಯಿ ಬಡಿಗೇರ, ವಿನಾಯಕ ಬಡಿಗೇರ, ಸುರೇಶ ಬಡಿಗೇರ, ಆದಿತ್ಯ ಬಡಿಗೇರ, ಜಗದೀಶ ಬಡಿಗೇರ, ಹನಮಂತ ಗದ್ಯಾಳ, ಭಗವಂತ ಸೋನಾರ, ಮೌನೇಶ ಬಡಿಗೇರ, ಕಾಳಪ್ಪ ಪತ್ತಾರ, ಬಬ್ಲು ಬಡಿಗೇರ, ಸಂತೋಷ ಬಡಿಗೇರ, ದಯಾನಂದ ಆಚಾರ್ಯ ಸೇರಿದಂತೆ ವಿಶ್ವಕರ್ಮ ಸಮಾಜದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 