ಸಾರ್ವಜನಿಕ ಕುಂದು ಕೊರತೆ ಆಲಿಸಿದ ಶಾಸಕ ಸಿ ಎಸ್ ನಾಡಗೌಡ
MLA CS Nadagowda listened to public grievances
ಮುದ್ದೇಬಿಹಾಳ 24: ಸಿ ಎಸ್ ನಾಡಗೌಡ ಅಪ್ಪಾಜಿ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ ಇವರು ವಾರ್ಡ್ ನಂಬರ 13 ಅಂಬೇಡ್ಕರ ನಗರದಲ್ಲಿ ಸಾರ್ವಜನಿಕ ಕುಂದು ಕೊರತೆ ಮತ್ತು ವಾರ್ಡ್ ಸಮಸ್ಯೆ ಕುರಿತು ಜನರ ಜೊತೆ ಸಮಾಲೋಚನೆ ನಡೆಸಿದರು.ಈ ಸಮಯದಲ್ಲಿ ಅಲ್ಲಿನ ಸಾರ್ವಜನಿಕರ ಹಾಗೂ ಯುವಕರು ತಮ್ಮಲ್ಲಿರುವ ವಾರ್ಡ್ ಸಮಸ್ಯೆ ಮತ್ತು ಸಾರ್ವಜನಿಕ ಕುಂದು ಕೊರತೆ ಬಗ್ಗೆ ಮಾನ್ಯ ಶಾಸಕರ ಗಮನಕ್ಕೆ ತಂದವರು ಶಾಸಕರು ಆದಷ್ಟು ಬೇಗ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟರು.ಈ ಸಮಯದಲ್ಲಿ ವಾರ್ಡನ ಯುವಕರಾದ ಚಿದಾನಂದ ಕಟ್ಟಿಮನಿ, ಶಂಕರ ಪಡಸಾಲೆ ಪರಶುರಾಮ ನಾಲತವಾಡ, ಕಾಶಿನಾಥ್ ವಜ್ಜಲ್, ಸಿದ್ದಾರ್ಥ್ ಕಟ್ಟಿಮನಿ, ಬಸವರಾಜ ಬಿಸಿನಾಳ, ರಾಜು ಚಿತ್ತಾಪುರ, ಸುಭಾಷ್ ಚಂದ್ರ ಚಮಲಾಪುರ, ಆಕಾಶ್ ಕಟ್ಟಿಮನಿ, ರಾಘವೇಂದ್ರ ಕೊಳ್ಳಿ, ಶಂಕರ್ ಡೋನೂರ , ಉದಯಕುಮಾರ್ ಕಟ್ಟಿಮನಿ, ಹಾಗೂ ಹಲವಾರು ಸಾರ್ವಜನಿಕರ ಹಾಗೂ ಮಹಿಳೆಯರು ತಮ್ಮ ಕುಂದು ಕೊರತೆ ಹವಾಲುಗಳನ್ನು ಶಾಸಕರು ಗಮನಕ್ಕೆ ತಂದರು
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 