ಇರಾನ್ ನಾಯಕನಾಗಿ ಖಮೇನಿ ಪುತ್ರ ಮೊಜ್ತಾಬಾ ಆಯ್ಕೆ
Khamenei's son Mojtaba elected as Iran's leader
ಇರಾನ್: ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಅಲಿ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್ನ ನೂತನ ಪರಮೋಚ್ಛ ನಾಯಕನಾಗಿ ದೇಶದ ಶಿಯಾ ಧಾ"ುರ್ಕ ಪಂಡಿತರನ್ನೊಳಗೊಂಡ ಸಂಸ್ಥೆ Assembly
of Experts ಆಯ್ಕೆ ಮಾಡಿದೆ.
ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾನನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Iran International ವರದಿ ಮಾಡಿದೆ.
ಈ ಬೆಳವಣಿಗೆ ಅಲಿ ಖಮೇನಿ ಅವರ ನಿಧನದ ನಂತರ ನಡೆದಿದೆ. ಅಮೆರಿಕಾ-ಇಸ್ರೇಲ್ ದಾಳಿಗಳ "ನ್ನೆಲೆಯಲ್ಲಿ ಖಮೇನಿ ಹತ್ಯೆಗೀಡಾದಿದ್ದು, ಪಶ್ಚಿಮ ಏಷ್ಯಾದಾದ್ಯಂತ ಸಶಸ್ತ್ರ ಸಂಘರ್ಷಗಳನ್ನು ಹೆಚ್ಚಿಸಿವೆ. ಪರಮೋಚ್ಛ ನಾಯಕನ ಸ್ಥಾನವು ರಾಜ್ಯದ ಎಲ್ಲಾ "ಷಯಗಳ ಮೇಲೆ ಅಂತಿಮ ಅಧಿಕಾರವನ್ನೂ, ಇರಾನ್ನ ಸಶಸ್ತ್ರ ಪಡೆಗಳು ಹಾಗೂ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ ಮೇಲಿನ ನಿಯಂತ್ರಣವನ್ನು ಹೊಂದಿದೆ.
ಮೊಜ್ತಾಬಾ ಖಮೇನಿ ಯಾರು?
ಮೊಜ್ತಾಬಾ ಖಮೇನಿ ಅವರು ಇತ್ತೀಚೆಗಷ್ಟೇ ಮೃತಪಟ್ಟ ಅತ್ಯುನ್ನತ ನಾಯಕ ಅಲಿ ಖಮೇನಿ ಅವರ ಎರಡನೇ ಪುತ್ರ. ಅವರ ಪದೋನ್ನತಿ ರಾಜಕೀಯವಾಗಿ ಸಂವೇದನಾಶೀಲ "ಷಯವಾಗಬಹುದು, ಏಕೆಂದರೆ ಇಸ್ಲಾ"ುಕ್ ರಿಪಬ್ಲಿಕ್ ದೀರ್ಘಕಾಲದಿಂದ ವಂಶಪಾರಂಪರ್ಯ ಆಡಳಿತವನ್ನು ಟೀಕಿಸುತ್ತಿದ್ದು, ತಾನು ರಾಜಶಾ"ಗೆ ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಹೇಳಿಕೊಂಡಿದೆ.
ಮಧ್ಯಮ ಹುದ್ದೆಯ ಧಾ"ುರ್ಕ ಪಂಡಿತರಾಗಿ ಪರಿಚಿತರಾದ ಮೊಜ್ತಾಬಾ, ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾನ್ನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ತಂದೆಯ ಆಡಳಿತಾವಧಿಯಲ್ಲಿ ರಾಜಕೀಯ, ಸೈನಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು "ಸ್ತರಿಸಿಕೊಂಡ ಇರಾನ್ನ ಪ್ರಭಾವಶಾಲಿ ಸೈನಿಕ ಮತ್ತು ಭದ್ರತಾ ಸಂಸ್ಥೆ- Islamic Revolutionary Guard Corps (IRGC) ಜೊತೆ ಅವರು ದೀರ್ಘಕಾಲದ ಸಂಬಂಧ ಹೊಂದಿದ್ದಾರೆ.
2019ರಲ್ಲಿ ಅಮೆರಿಕಾದಿಂದ ಭಯೋತ್ಪಾದಕ ಸಂಘಟನೆಯೆಂದು ಘೋಸಲ್ಪಟ್ಟ (IRGC) , ಮೊಜ್ತಾಬಾವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವ"ಸಿದೆ. (IRGC) ಧಾ"ುರ್ಕ ಪಂಡಿತರ ಗುಂಪಿನ ಮೇಲೆ ಭಾರೀ ಒತ್ತಡ ತಂದು ಮೊಜ್ತಾಬಾವನ್ನು ಆಯ್ಕೆ ಮಾಡುವಂತೆ ಮಾಡಿದೆ.
ಮೊಜ್ತಾಬಾ ಪ್ರಾಯೋಗಿಕವಾಗಿ ಪರಮೋಚ್ಛ ನಾಯಕನ ಕಚೇರಿಯನ್ನು ನಿರ್ವ"ಸುತ್ತಿದ್ದರೆಂದು ಹೇಳಲಾಗುತ್ತದೆ, ವ್ಯವಸ್ಥೆಯೊಳಗಿನ ಪ್ರಮುಖ ಶಕ್ತಿಕೇಂದ್ರ ವ್ಯಕ್ತಿಯಾಗಿ ಅನೇಕ "ಶ್ಲೇಷಕರು ಅವರನ್ನು ಪರಿಗಣಿಸುತ್ತಾರೆ. (IRGC) ಜೊತೆಗಿನ ಅವರ ಸಂಪರ್ಕಗಳು ಮತ್ತು ಸಶಸ್ತ್ರ ಪಡೆಗಳಲ್ಲಿನ ಅನುಭವವು, ಪ್ರಾದೇಶಿಕವಾಗಿ ಸಂವೇದನಾಶೀಲ ಸಮಯದಲ್ಲಿ ದೇಶದ ನಿರ್ಧಾರ ಪ್ರಕ್ರಿಯೆಯನ್ನು ಪ್ರಭಾ"ತಗೊಳಿಸುವ ನೀರೀಕ್ಷೆುದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 