ಫೆ. 15 ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ಅನಾವರಣ
Feb. 15 Mahashivratri program: Unveiling of Kedareshwar, Amarnath, Sahasra Lingas
ಯರಗಟ್ಟಿ 13: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವ ಕಲ್ಯಾಣ ಭವನ ಬಾಗಲಕೊಟ ರೋಡ ಯರಗಟ್ಟಿಯಲ್ಲಿ 90ನೇ ತ್ರಿಮೂರ್ತಿ ಶಿವಜಯಂತಿ ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ದರ್ಶನ ಅನಾವರಣ ಫೆ.15 ರಿಂದ 16 ರವರೆಗೆ ಪ್ರತಿದಿನ 06-00 ಗಂಟೆಗೆಯಿಂದ 09-00ಗಂಟೆಯ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಫೆ.15 ರಂದು ಸಂಜೆ ಬೆಳಿಗ್ಗೆ 10-00 ಗಂಟೆಗೆ ಅಧ್ಯಕ್ಷತೆಯನ್ನು ಬಿ.ಕೆ. ಜಯಶ್ರೀ ಅಕ್ಕ ವಹಿಸಲಿದ್ದಾರೆ. ಸಾನಿಧ್ಯವನ್ನು ರೇವಣಸಿದ್ದೇಶ್ವರ ಶರಣರು, ಕೋರಕೊಪ್ಪ ಆಗಮಿಸಲಿದ್ದಾರೆ. ತಹಶೀಲ್ದಾರ ಎಮ್. ವ್ಹಿ ಗುಂಡಪ್ಪಗೋಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಮ್. ಎಸ್. ಹಾದಿಮನಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಡಾ. ಚಿದಾನಂದ ಗಲಗಲಿ ಮುಂತಾದವರು ಆಗಮಿಸಲಿದ್ದಾರೆಂದು ಸೇವಾ ಕೇಂದ್ರದವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 