ರಸ್ತೆಗಳಲ್ಲೆ ಬೀಡು ಬಿಟ್ಟಿದ್ದ ಕತ್ತೆಗಳನ್ನು ವಶ
Donkeys that were abandoned on the roads were seized.
ರಸ್ತೆಗಳಲ್ಲೆ ಬೀಡು ಬಿಟ್ಟಿದ್ದ ಕತ್ತೆಗಳನ್ನು ವಶ
ಜಮಖಂಡಿ 04 : ನಗರದ ಪ್ರಮುಖ ರಸ್ತೆಗಳನ್ನೆ ತಂಗುತಾನ ಮಾಡಿಕೊಂಡಿದ್ದ ಕತ್ತೆಗಳನ್ನು ನಗರಸಭೆ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ದಂಡ ವಿಧಿಸುವ ಪ್ರಯತ್ನ ಮಾಡಿದ್ದಾರೆ.
ನಗರದ ಅಂಬೇಡ್ಕರ್ ಸರ್ಕಲ್, ಅಶೋಕ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಕೋರ್ಟ್ ರಸ್ತೆ, ಟಿಪ್ಪು ಸುಲ್ತಾನ ಸರ್ಕಲ್ ಸೇರಿದಂತೆ ನಗರದ ವಿವಿದ ಪ್ರಮುಖ ರಸ್ತೆಗಳಲ್ಲೆ ಬೀಡು ಬಿಟ್ಟಿದ್ದ ಕತ್ತೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೌರಾಯುಕ್ತ ಜ್ಯೋತಿ ಗೀರೀಶ ಮಾತನಾಡಿ, ಮಾಲೀಕರು ತಮ್ಮ ಕತ್ತಿಗಳನ್ನು ರಸ್ತೆಗೆ ಬಿಟ್ಟರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳುತ್ತೆವೆ, ಕತ್ತೆ ಮಾಲಿಕರಿಗೆ 6 ಸಾವಿರ ರೂ. ದಂಡ ವಿಧಿಸಲಾಗಿದೆ, ಎರಡನೆ ಭಾರಿ ಕತ್ತೆಗಳು ರಸ್ತೆಗಳಲ್ಲಿ ಕಂಡು ಬಂದರೆ ಎರಡು ಪಟ್ಟು ದಂಡ ಹೆಚ್ಚಿಸಲಾಗುವುದು, ಇನ್ನೂ ಮುಂದೆ ಕತ್ತೆಗಳನ್ನು ರಸ್ತೆ ಬಿಡದಂತೆ ಎಚ್ಚರಿಕೆ ನೀಡಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 