ವಾತ್ಸಲ್ಯ ಫಲಾನುಭವಿಗಳಿಗೆ ಕಿಟ್ಟ್ ವಿತರಣೆ
Distribution of kits to Vatsalya beneficiaries
ಯರಗಟ್ಟಿ 07 : ಸಮೀಪದ ಕೋಟೂರ-ಶಿವಾಪೂರ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜ್ಙಾನ ವಿಕಾಸ ಕಾಯಕ್ರಮದಡಿಯಲ್ಲಿ ವಾತ್ಸಲ್ಯ ಫಲಾನುಭವಿಗಳಾದ ಫಾತಿಮಾ ನಧಾಪ, ಶಿವಪ್ಪ ಕಾರಗಿ, ಇವರಿಗೆ ಜಿಲ್ಲಾ ನಿರ್ದೆಶಕರಾದ ಲವಕುಮಾರ ರವರು ವಾತ್ಫಸಲ್ಯ ಲಾನುಭವಿಯ ಯೋಗ ಹಿಕ್ಷೇಮ ವಿಚಾರಿಸಿ ವಾತ್ಸಲ್ಯ ಕಿಟ್ಟನ್ನು ವಿತರಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶ್ರೀಕಾಂತ ಎಂ, ಜೆ ವಿ.ಕೆ, ನಿಶಾ, ಮೇಲ್ವಿಕಚಾರರಾದ ಕೋಮಲ, ಹಾಗೂ ಗ್ರಾಮದ ಹಲವಾರು ಗಣ್ಯರು ಹಲವಾರು ಸಂಘದ ಸರ್ವಸದಸ್ಯರು ಹಾಗೂ ಗುರುದೇವಿ ಹೂಗಾರ, ಸವಿತಾ ಬಡಿಗೇರ ಪಾಲ್ಗೋಂಡಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 