ಕ್ರೆಡಿಟ್ ಸೊಸೈಟಿ ಚುನಾವಣೆ: ಅವಿರೋಧವಾಗಿ ಆಯ್ಕೆ

ಸೈದಾಪುರು-ಸಮೀರವಾಡಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ  ತಾಲೂಕಿನ ಸೈದಾಪುರು-ಸಮೀರವಾಡಿ  ಸೊಮೈಯ್ಯ ಶುಗರ್ ವಕ್ರ್ಸ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ಚುನಾವಣೆಗೆ ಶಾಂತರೀತಿಯಿಂದ ಅವಿರೋಧವಾಗಿ  ಆಯ್ಕೆಯಾದವರ  ಚುನಾವಣೆ ನಡೆಯಿತು.

 ಗೋದಾವರಿ ಬಯೋ ರಿಪೈನರಿ ಲಿಮಿಟೆಡ್ ಸಮೀರವಾಡಿ ಬಿ .ಆರ್.ಬಕ್ಷಿ .ಕಾರ್ಯನಿರ್ವಹಕರು ನಿರ್ದೇಶಕರು ಜಿ ಬಿ ಎಲ್  ಸಮೀರವಾಡಿ,  ಅತುಲ ಅಗರವಾಲ CTO ಸವಿರುವಾಡಿ, ದಿನೇಶ್,ಶರ್ಮಾ ಜಿ. ಎಂ(. ಎಂ. ಎಫ್. ಜಿ) .ಸಮೀರವಾಡಿ  ಶ್ರೀರಾಮಚಂದ್ರ DGM.PA (DA.IR&PR)ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು ಮನೋಹರ.ನಿಂ.ಬಡಿವಾಳ,ಉಪಾಧ್ಯಕ್ಷರು ಪಕೀರಪ್ಪ.ರಾ. ವಗ್ಗರ,ಕಾರ್ಯದರ್ಶಿ ರವಿರಾಜ.ವ. ಕಂಬಾರ,ಸೊಸೈಟಿ ನಿರ್ದೇಶಕರು ಈಶ್ವರ.ಸಿ. ಕುಲ್ಲೊಳ್ಳಿ.,ಕಲ್ಲಪ್ಪ.ಯ. ಒಡೆಯರ,ಪ್ರಭಾಕರ.ಸು. ಶಿರೋಳ,ಮಲ್ಲಪ್ಪ.ಭ. ಶಿರಹಟ್ಟಿ,ಸಿದರಾಯ.ಮ. ಚೌದರಿ,ಸುನೀಲ .ಹೋ.ಕರಡೆ, ಚನ್ನಪ್ಪ.ನಾ. ದೇಶನುರ,ಗುರುಲಿಂಗ .ಮ.ಹಮ್ಮಿದಡ್ಡಿ ಮಹಿಳೆ ಸ್ಥಾನಕ್ಕೆ  ,ವಿಮಲಾ .ಬಾ. ಸತಗಿಹಳ್ಳಿ ,ಪಾರ್ವತಿ. ಪೂಜಾರಿ.   ಸೊಮೈಯ್ಯ ಶುಗರ್ ವಕ್ರ್ಸ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿ  .ಸಿಬ್ಬಂದಿ ವರ್ಗಹಿರಿಯರು ಹಾಗೂ ಮತ್ತು  ಎಲ್ಲ ಕಾರ್ಮಿಕ ಬಂಧುಗಳು ಸೇರಿ ಆಯ್ಕೆ ಮಾಡಲಾಯಿತು.