ಬಳ್ಳಾರಿ: ಶಾರದ ವಿದ್ಯಾಪೀಠ ಪ್ರೌಢ ಶಾಲೆ: ವಿಶ್ವ ಪರಿಸರ ದಿನಾಚರಣೆ
ಲೋಕದರ್ಶನ ವರದಿ
ಬಳ್ಳಾರಿ 06: ನಗರದ ಸತ್ಯನಾರಾಯಣ ಪೇಟೆಯ ಶಾರದ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಗುರುವಾರ ಆಚರಿಸಿದರು.ವಿದ್ಯರ್ಥಿಗಳಿಗೆ ಸಸಿ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ ಕುಮಾರ್ ಸಸಿಗೆ ನೀರು ಹಾಕುವ ಮೂಲ ಕಾರ್ಯಕ್ರಮ ಉದ್ಘಾಟಿಸಿದರು.
ಮುಂದಿನ ಪೀಳಿಗೆಗೆ ಅರಣ ಉಳಿಸಲು ಮುಂದಾಗ ಬೇಕು. ಅರಣ್ಯ ಇಲ್ಲದಿದ್ದರೆ ಪ್ರಕೃತಿ ವಿಕೋಪಕ್ಕೆ ನಾವೆ ಹೊಣೆ ಆಗುತ್ತೆವೆ. ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ ಸಂಕಲ್ಪ ಮಾಡಿಕೊಳ್ಳಿ. ಅರಣ್ಯದಿಂದ ಕಾಲಕಾಲಕ್ಕೆ ಮಳೆ, ಬೆಳೆ, ಹಾಗೂ ಆರೋಗ್ಯದಿಂದ ಜೀವನ ಕಳೆಯ ಬಹುದು. ಇಲ್ಲವೆಂದರೆ ಉಸಿರಾಟಕ್ಕೂ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ರಂಗಕಲಾವಿದ ಪುರುಷೋತ್ತಮಹಂದ್ಯಾಳು ಮಾತನಾಡಿ, ಮನುಷ್ಯ ಕೂಲ ಪ್ರಕೃತಿಗೆ ವಿರುದ್ಧವಾಗಿ ನಡೆದುಕೂಳ್ಳದೆ ಗಿಡ ಮರಗಳನ್ನು ಬೆಳೆಸದೆ ಇದ್ದರೆ, ತನ್ನ ಅವನತಿಗೆ ತಾನೇ ಕಾರಣನಾಗುತ್ತಾನೆ. ಮುಂದಿನ ದಿನಗಳಲ್ಲಿ ಒಂದು ಮನೆ ಒಂದು ಗಿಡ ಊರಿಗೊಂದು ವನ ಬೆಳೆಸಬೇಕು. ಮಕ್ಕಳು ಈಗಿನಿಂಲೇ ಶಾಲೆಯ ಪ್ರೌವೃತ್ತರಾಗಿ ಎಂದು ಕರೆ ನೀಡಿದರು.
ಮುಖ್ಯ ಗುರು ಕವಿತಾ ವಾದಿರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರುಶಾಲೆ ಸಹ ಶಿಕ್ಷಕ ಶಿಕ್ಪ್ಷಕ್ಷೀಯರು ಅರಣ್ಯ ಅಧಿಕಾರಿಗಳು ಸಿಬ್ಬಂದಿ ವರ್ಗ, ವಿಧ್ಯಾಥರ್ಿಗಳು ಬಾಗವಹಿಸಿದ್ದರು. ಜ್ಯೋತಿ ಸೌದಿ, ಹಾಗೂ ಕುಮಾರಿ ಭಾರತಿ ಜಿ.ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 