ಬಳ್ಳಾರಿ: ಹಾಲು ಉತ್ಪನ್ನ: ಮಕ್ಕಳಿಗೆ ಅರಿವು ಕಾರ್ಯಕ್ರಮ
ಲೋಕದರ್ಶನ ವರದಿ
ಬಳ್ಳಾರಿ 07: ನಗರದ ಇಂದಿರಾನಗರದ ವಿಯಾನ್ನಾ ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕೂಟದ ವ್ಯವಸ್ಥಾಪಕ ನಿದರ್ೇಶಕರಾದ ಬುಕ್ಕಾ ಮಲ್ಲಿಕಾಜರ್ುನ ರವರು ಮಾತನಾಡಿ ಬಳ್ಳಾರಿ ಪಟ್ಟಣದಲ್ಲಿ ಹಲವಾರು ಕಲಬೆರಕೆ ಖಾಸಗಿ ಹಾಲಿನ ಬ್ರಾಂಡ್ಗಳು ಬರುತ್ತಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ಹನಿಕರವಾಗುವುದಲ್ಲದೇ ಹಲವಾರು ರೋಗ ರುಜಿಗಳು ಬರುತ್ತವೆ. ಆದ್ದರಿಂದ ಬಳ್ಳಾರಿ ಜಿಲ್ಲಾ ರೈತರ ಜಿವಾನಾಡಿಯಾದ ಬಳ್ಳಾರಿ ಹಾಲು ಒಕ್ಕೂಟವು ಪ್ರತಿಯೊಂದು ಹಳ್ಳಿಗಳಲ್ಲಿ ಸಹಕಾರ ಸಂಘದ ಮೂಲಕ ಪರೀಕ್ಷೆಗೊಳಪಟ್ಟ ಹಾಲನ್ನು ಶೇಖರಿಸಿ ಬಳ್ಳಾರಿ ಮುಖ್ಯ ಡೇರಿಯಿಲ್ಲಿ ಪಾಶ್ಚೀಕರಿಸಿದ ಶುದ್ದವಾದ ನಂದಿನಿ ಹಾಲನ್ನೇ ಬಳಸಬೇಕೆಂದು ವಿದ್ಯಾಥರ್ಿಗಳಿಗೆ ಮನವರಿಕೆ ಮಾಡಿದರು.
ಸದರಿ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಚಚರ್್ ಫಾದರ್ ರವರು, ವ್ಯವಸ್ಥಾಪಕರುಗಳಾದ ಜಿ.ಬಿ. ಉದಯಕುಮಾರ್(ಮಾರುಕಟ್ಟೆ), ರಂಗನಾಥ (ಡೇರಿ), ಚಂದ್ರಶೇಖರ ರೆಡ್ಡಿ, ಉ.ವ್ಯ.(ಮಾ), ಕೆ.ಎಸ್. ಎರ್ರಿಸ್ವಾಮಿ ರೆಡ್ಡಿ, ಸ.ವ್ಯ.(ಮಾ), ಎಸ್.ವೆಂಕಟೇಶ್ ಗೌಡ, ಸ.ವ್ಯ.(ಮಾ), ಟಿ.ಮಲ್ಲಿಕಾರ್ಜುನ, ಸ.ವ್ಯ.(ಗು.ನಿ.), ಕೆ.ಆರ್. ಇಂದುಕಲಾ, ಮಾ.ಅ. ಹಾಗೂ ಇತರೆ ಮಾರುಕಟ್ಟೆ ಸಿಬ್ಬಂದಿಗಳು ಭಾಗವಹಿಸಿದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 