ಬಳ್ಳಾರಿ: ಪರಿಚಯ ಪತ್ರ ವಿತರಣೆ ಸಮಾರಂಭ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 27: ಕರ್ನಾಟಕ ಕೊಳಚಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ದಿಂದ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಮಂಗಳವಾರ ಪರಿಚಯ ಪತ್ರ ವಿತರಣೆ ಸಮಾರಂಭ ಉದ್ಘಾಟನೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನಗಳನ್ನು ಅತಿ ಶೀಘ್ರದಲ್ಲಿ ನಿರ್ಮಾಣ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತದೆ ಎಂದರು ನಂತರ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಿಸಿದರು.
ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಾಜಿ ಮೇಯರ್ ವೆಂಕಟರಾಮಣ್ಣ, ಮಾಜಿ ಸದಸ್ಯ ಸುಂಕಣ್ಣ, ಮುಖಂಡ ಕೊನ್ನಂಕಿ ತಿಲಕ್, ಅಧಿಕಾರಿಗಳಾದ ಜಿ.ಕೃಷ್ಣ ರೆಡ್ಡಿ, ಸಲೀಂ, ಶಿವಶಂಕರ್ ಇತರರು ಇದ್ದರು.
ಕನರ್ಾಟಕ ಕೊಳಚಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ದಿಂದ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಮಂಗಳವಾರ ಪರಿಚಯ ಪತ್ರ ವಿತರಣೆ ಸಮಾರಂಭ ಉದ್ಘಾಟನೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನಗಳನ್ನು ಅತಿ ಶೀಘ್ರದಲ್ಲಿ ನಿಮರ್ಾಣ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತದೆ ಎಂದರು ನಂತರ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಿಸಿದರು. ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಾಜಿ ಮೇಯರ್ ವೆಂಕಟರಾಮಣ್ಣ, ಮಾಜಿ ಸದಸ್ಯ ಸುಂಕಣ್ಣ, ಮುಖಂಡರಾದ ಕೊನ್ನಂಕಿ ತಿಲಕ್, ಅಧಿಕಾರಿಗಳಾದ ಜಿ.ಕೃಷ್ಣ ರೆಡ್ಡಿ, ಸಲೀಂ, ಶಿವಶಂಕರ್ ಇತರರು ಇದ್ದರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 