ಸನಾತನ ಸಂಪ್ರದಾಯದಂತೆ ಆರತಿ ಎತ್ತಿ ತಿಲಕವಿಟ್ಟು ಹಾರೈಕೆ
As per the Sanatan tradition, aarti is performed and tilak is applied, making a wish.
ಮಹಾಲಿಂಗಪುರ 12: ಸ್ಥಳೀಯ ಕೆಜಿ ಎಸ್ ಕ್ಲಸ್ಟರಿನ ವತಿಯಿಂದ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು 21 ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಯುಕ್ತ ಭಾರತೀಯ ಸನಾತನ ಸಂಪ್ರದಾಯದಂತೆ ಮಕ್ಕಳಿಗೆ ಆರತಿ ಎತ್ತಿ, ತಿಲಕವಿಟ್ಟು ವಿಶೇಷವಾಗಿ ಹಾರೈಸಲಾಯಿತು. ಸಾಯಿರಾಮ ಬಡಿಗೇರ ಚಿತ್ರಕಲೆಯಲ್ಲಿ, ಮನೋಜ ಬಡಿಗೇರ ಕ್ಲೇ ಮಾಡೆಲಿಂಗ್,ಪ್ರಣವ ಕಲಾಲ ಮಿಮಿಕ್ರಿ, ಸ್ಪಂದನ ಮಾಳಿ ಕನ್ನಡ ಭಾಷಣ, ಚುಕ್ಕಿ ಮೇಟಿ ರಂಗೋಲಿಯಲ್ಲಿ ಪ್ರಥಮ ಹಾಗೂ ಸುಹಾನ ಪಿರಜಾದೆ ಗಜಲ್, ಇಶ್ರತ್ ಫಾತಿಮಾ ಯಕ್ಸಂಬಿ ಚರ್ಚಾ ಸ್ಪರ್ಧೆ, ವಿನಾಯಕ ಕೊಂಕಣಕೊಪ್ಪ ಚಿತ್ರಕಲೆ,ಪ್ರತೀಕ್ಷಾ ಮ್ಯಾಗಡಿ ಆಶುಭಾಷಣ, ಮಹಾಲಕ್ಷ್ಮಿ ಗುಳದಳ್ಳಿ ಭಾವಗೀತೆ, ಭವಾನಿ ಜಾಧವ ಜನಪದ ಗೀತೆ, ಹರ್ಷಿತಾ ಮಠಪತಿ ಇಂಗ್ಲಿಷ್ ಭಾಷಣ, ಶ್ರದ್ಧಾ ಬಾರುಕೋಲ ಸಂಸ್ಕೃತ ಧಾರ್ಮಿಕ ಪಠಣ, ಅನ್ವಿತಾ ಮುದಕವಿ ಅಭಿನಯಗೀತೆ,ಸಾಯಿಸಂಕಲ್ಪ ಪರದೇಶಿ ಚಿತ್ರಕಲೆ, ಧರಣಿ ಶಿರೋಳ ಭಕ್ತಿ ಗೀತೆ, ಜಾಹ್ನವಿ ತಿಪ್ಪಾ ಇಂಗ್ಲಿಷ್ ಕಂಠಪಾಠ , ಯತೀಂದ್ರ ಸಿಪ್ರಿ ಆಶುಭಾಷಣದಲ್ಲಿ ದ್ವಿತೀಯ ಮತ್ತು ಸಾನ್ವಿ ಜಮಖಂಡಿ ಪ್ರಬಂಧ ರಚನೆ, ಜೈನಾಬ್ ಜಾಗೀರದಾರ ಹಿಂದಿ ಭಾಷಣ,ಶ್ರೀನಿಧಿ ಬಡಿಗೇರ ಪ್ರಬಂಧ ರಚನೆಯಲ್ಲಿ ತೃತೀಯ ಹೀಗೆ ಒಟ್ಟು 21 ಸ್ಪರ್ಧೆಗಳಲ್ಲಿ ವಿಜೇತರಾಗಿ ಸಾಧಕ ಮಕ್ಕಳಿಗೆ ಶಾಲೆಯ ಶಿಕ್ಷಕಿಯರು ಆರತಿ ಎತ್ತಿ ಹಾರೈಸಿದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 