ನವರಾತ್ರಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿದ್ದ ‘ಚೆಂಡು’ ‘ಸೇವಂತಿ’ ಹೂ
'Chendu' and 'Sevanti' flowers adorning the market during Navaratri
ಮುಂಡಗೋಡ 30 : ಪಟ್ಟಣದ ಶಿವಾಜಿ ವೃತ್ತದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಅಂಗವಾಗಿ ಮಂಗಳವಾರ ‘ಚೆಂಡು’ ‘ಸೇವಂತಿ’ ಹೂವುಗಳು ಮಾರುಕಟ್ಟೆಯಲ್ಲಿ ಕಣ್ಣು ಹೂವಿನ ಮೇಲೆ ಗಮನ ಸೆಳೆಯುತ್ತಿದ್ದವು.
ಇಲ್ಲಿಯ ಶಿವಾಜಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ವ್ಯಾಪಾರಿಗಳು ಸಾಕಷ್ಟು ಪ್ರಮಾಣದಲ್ಲಿ “ಚೆಂಡು, ಸೇವಂತಿ” ಹೂವುಗಳು ಬಾಳೆಸಸಿಗಳನ್ನು, ಹಣ್ಣುಹಂಪಲಗಳನ್ನು ಸಾರ್ವಜನಿಕರು ಖರೀದಿಯಲ್ಲಿ ಮುಗಿಬಿದ್ದಿದರು. ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೆ ಪ್ರಮುಖವಾಗಿ ಚೆಂಡು ಹೂವು, ಸೇವಂತಿಗೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಚೆಂಡು ಹೂವು ಒಂದು ಮಾರು ಹೂವಿಗೆ 40 ರೂ. ಸೇವಂತಿ ಹೂವು ಒಂದುಮಾರಿಗೆ 50 ನಿಗದಿಪಡಿಸಲಾಗಿದೆ.
ಅಕ್ಕ ಪಕ್ಕದ ತಾಲೂಕಿನ ಹೂವಿನ ವ್ಯಾಪಾರಿಗಳು ಆಗಮಿಸಿ, ವ್ಯಾಪಾರ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ನವರಾತ್ರಿ ಹಬ್ಬ ಬಂದರೆ ತಾಲೂಕು ಹಾಗೂ ಗ್ರಾಮೀಣ ಭಾಗದ ಮನೆಯಲ್ಲಿ ವಿವಿಧ ವಿಧಗಳಲ್ಲಿ ತಿನಿಸುಗಳು ತಯಾರು ಮಾಡುತ್ತಾರೆ. ಆಯುಧ ಸಾಮಗ್ರಿಗಳಿಗೆ ವಿಶೇಷವಾಗಿ ಪೂಜೆ ಮಾಡುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 