ಗಣೇಶೋತ್ಸವದಲ್ಲಿ ಸಲ್ವಾತ್ಉದ್ದಿನ್ ಭೇಟಿ
Salwatuddin's visit during Ganesh festival
ಗಣೇಶೋತ್ಸವದಲ್ಲಿ ಸಲ್ವಾತ್ಉದ್ದಿನ್ ಭೇಟಿ
ಸಿರುಗುಪ್ಪ 02: ಸರ್ವರಿಗೂಗಣೇಶ ಹಾಗೂ ಈದ್ ಮೀಲಾದ್ಉನ್ ನಬೀ ಹಬ್ಬಗಳ ಪ್ರೀತಿಯ ಶುಭಾಶಯಗಳೊಂದಿಗೆ ಗಣೇಶ ಬುದ್ಧಿವಂತಿಕೆ ಸೂಚಿಸುವದೈವ ಬಡವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿಲಿ ಅಡೆ-ತಡೆಗಳ ನಿವಾರಕ ನೆಮ್ಮದಿಯ ಬದುಕನ್ನು ಸಾಗುವಂತೆ ಮಾಡಲಿ ಎಂದು ಸಿರುಗುಪ್ಪ ಪುರಸಭೆಯ ಮಾಜಿ ಸದಸ್ಯ ಸಲ್ವಾತ್ಉದ್ದಿನ್ಅವರುಅಭಿಪ್ರಾಯ ಪಟ್ಟರು. ಸಿರುಗುಪ್ಪ ನಗರದ 2ನೇ ವಾರ್ಡಿನ ನವ ಚೇತನಯುವ ಸಂಘದಿಂದ ಪ್ರತಿಷ್ಠಾಪಿಸಿದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಸಲ್ವಾತ್ಉದ್ದಿನ್ಅವರ ನೇತೃತ್ವದಲ್ಲಿ ಭೇಟಿ ನೀಡಿದಕಾರ್ಯಕರ್ತರು ಅಭಿಮಾನಿಗಳಾದ ಬಿ. ಮಲ್ಲಿಕಾರ್ಜುನ, ಅರವಿಂದ್, ಅರುಣ, ಮಹಾನಂದಿ, ಶಿವು, ಮಲ್ಲಿ, ನಿಖಿಲ್, ನಾಗರಾಜ, ಅನಿಲ, ನರೇಶ, ಮಲ್ಲಯ್ಯ, ಗಾದಿ, ಸೂರಿ, ಕಿರಣ, ವೆಂಕಟೇಶ, ತರುಣ, ರೆಡ್ಡಿ, ಸಾಲ್ಗುಂದಿ ನರಸಪ್ಪ, ಕಂಪ್ಯೂಟರ್ ಪ್ರಕಾಶ್, ಧರ್ಮ ಮತ್ತಿತರರು ಪಾಲ್ಗೊಂಡುದರ್ಶನ ಪಡೆದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 