ಗಣೇಶೋತ್ಸವದಲ್ಲಿ ಸಲ್ವಾತ್ಉದ್ದಿನ್ ಭೇಟಿ
Salwatuddin's visit during Ganesh festival
ಗಣೇಶೋತ್ಸವದಲ್ಲಿ ಸಲ್ವಾತ್ಉದ್ದಿನ್ ಭೇಟಿ
ಸಿರುಗುಪ್ಪ 02: ಸರ್ವರಿಗೂಗಣೇಶ ಹಾಗೂ ಈದ್ ಮೀಲಾದ್ಉನ್ ನಬೀ ಹಬ್ಬಗಳ ಪ್ರೀತಿಯ ಶುಭಾಶಯಗಳೊಂದಿಗೆ ಗಣೇಶ ಬುದ್ಧಿವಂತಿಕೆ ಸೂಚಿಸುವದೈವ ಬಡವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿಲಿ ಅಡೆ-ತಡೆಗಳ ನಿವಾರಕ ನೆಮ್ಮದಿಯ ಬದುಕನ್ನು ಸಾಗುವಂತೆ ಮಾಡಲಿ ಎಂದು ಸಿರುಗುಪ್ಪ ಪುರಸಭೆಯ ಮಾಜಿ ಸದಸ್ಯ ಸಲ್ವಾತ್ಉದ್ದಿನ್ಅವರುಅಭಿಪ್ರಾಯ ಪಟ್ಟರು. ಸಿರುಗುಪ್ಪ ನಗರದ 2ನೇ ವಾರ್ಡಿನ ನವ ಚೇತನಯುವ ಸಂಘದಿಂದ ಪ್ರತಿಷ್ಠಾಪಿಸಿದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಸಲ್ವಾತ್ಉದ್ದಿನ್ಅವರ ನೇತೃತ್ವದಲ್ಲಿ ಭೇಟಿ ನೀಡಿದಕಾರ್ಯಕರ್ತರು ಅಭಿಮಾನಿಗಳಾದ ಬಿ. ಮಲ್ಲಿಕಾರ್ಜುನ, ಅರವಿಂದ್, ಅರುಣ, ಮಹಾನಂದಿ, ಶಿವು, ಮಲ್ಲಿ, ನಿಖಿಲ್, ನಾಗರಾಜ, ಅನಿಲ, ನರೇಶ, ಮಲ್ಲಯ್ಯ, ಗಾದಿ, ಸೂರಿ, ಕಿರಣ, ವೆಂಕಟೇಶ, ತರುಣ, ರೆಡ್ಡಿ, ಸಾಲ್ಗುಂದಿ ನರಸಪ್ಪ, ಕಂಪ್ಯೂಟರ್ ಪ್ರಕಾಶ್, ಧರ್ಮ ಮತ್ತಿತರರು ಪಾಲ್ಗೊಂಡುದರ್ಶನ ಪಡೆದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 