ನಿಜಗುಣ ಶಿವಯೋಗಿಗಳ ಜಯಂತಿ

ರಬಕವಿ-ಬನಹಟ್ಟಿ : ಬನಹಟ್ಟಿ ನಗರದ ಆಸಂಗಿ ರಸ್ತೆಯ ಹತ್ತಿರದ ಮುಮಕ್ಷ ಮಠದಲ್ಲಿ ನಿಜಗುಣ ಶಿವಯೋಗಿಗಳ ಜಯಂತ್ಯೋತ್ಸವ ಆಚರಿಸಲಾಯಿತು.

ನಿಜಗುಣ ಶಿವಯೋಗಿಗಳ ಕುರಿತು ಪತ್ತಾರ ಗುರುಗಳು ಉಪನ್ಯಾಸ ನೀಡಿದರು. ಮಹಾಲಿಂಗ ಚಿಮ್ಮಡ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದ ಸಂಚಾಲಕ ಈರಣ್ಣ ಶಿರಹಟ್ಟಿ, ಮಹೇಶ ಬಂಡಿಗಣಿ, ರಮೇಶ ಸೋರಗಾವಿ, ಸಂಜು ಬರಗಲ್ಲ, ಶಂಕರ ಹೋಳಗಿ, ಬಸವಂತಪ್ಪ ಬಾಣಕಾರ, ಅಶೋಕ ಬಸಪ್ಪಗೋಳ, ಸಂಗಣ್ಣ ಬಾವಲತ್ತಿ, ಶ್ರೀಶೈಲ ಗಣೇಶನವರ, ವಿಜಯ ಕೊಕಟನೂರ, ವಿವೇಕಾನಂದ ಬೆಳಗಲಿ, ಪ್ರಕಾಶ ಬುರುಡೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಶರಣರು ಭಾಗವಹಿಸಿದ್ದರು