ರಾಷ್ಟ್ರೀಯ ವಿಜ್ಞಾನಿ ದಿನ ಆಚರಣೆ

National Scientist Day Celebration

ಲೋಕದರ್ಶನ ವರದಿ 

ರಾಷ್ಟ್ರೀಯ ವಿಜ್ಞಾನಿ ದಿನ ಆಚರಣೆ 

ವಿಜಯಪುರ 28: ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ: 28 ಶುಕ್ರವಾರ ದಂದು ರಾಷ್ಟ್ರೀಯ ವಿಜ್ಞಾನಿ ದಿನ  ಜಯಂತಿ  ಹಾಗೂ ರಾಜೇಂದ್ರ ಪ್ರಸಾದ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು   

ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಎಂ.ಸಜ್ಜನ ಅವರು  ಅವರ   ಒಂದು ಸಣ್ಣ ಭಾಗವು ಘಟನೆಯ ಬೆಳಕಿನ ತರಂಗಾಂತರಗಳಿಗಿಂತ ಭಿನ್ನವಾಗಿರುತ್ತದೆ; ಅದರ ಉಪಸ್ಥಿತಿಯು ರಾಮನ್ ಪರಿಣಾಮದ ಪರಿಣಾಮವಾಗಿದೆ. ಎಂದರು  ಹಾಗೂ ಮಕ್ಕಳಗೆ  ರಾಷ್ಟ್ರೀಯ ವಿಜ್ಞಾನಿ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.   

ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್‌.ಎಸ್‌.ದೇಸಾಯಿ, ಬಿ.ಎಸ್‌.ಮಾಲಿಪಾಟೀಲ್ ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್‌.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.