ಹುಬ್ಬಳ್ಳಿ 16: ವಿದ್ಯಾನಗರದ ಸಿದ್ದೇಶ್ವರ ಮಾರ್ಕ ಕೆಕೆ ಮಾರ್ಟನ ಮಾಲಿಕ ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ ಅವರಉಸ್ತುವಾರಿಯಲ್ಲಿ ಪ್ರಾರಂಭಗೊಂಡ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು, ನಂದಿನಿ ಹಾಲು ಕೇಂದ್ರವನ್ನು ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವ್ಯವಸ್ಥಾಪಕ ನಿರ್ಧೇಶಕ, ಕೆಎಎಸ್ಅಧಿಕಾರಿ ಬಿ. ಶಿವಸ್ವಾಮಿ ಅವರುಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಧಾರವಾಡ ಹಾಲು ಒಕ್ಕೂಟದ ನಿರ್ಧೇಶಕ ಸುರೇಶ ಬಣವಿ, ವಾಕರಸಾ ನಿಗಮದ ಮಾಜಿಅಧ್ಯಕ್ಷ ಸದಾನಂದಡಂಗನವರಅವರು ಅತಿಥಿಗಳಾಗಿ ಭಾಗವಹಿಸಿದ್ದರು.ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿಅವರು ಸ್ವಾಗತಿಸಿ, ನಿರೂಪಿಸಿದರು.
ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಗಳಾದ ರಘುನಂದನ ಎಂ., ಸತೀಶಕುಮಾರಎಂ.ಎಸ್.,ರಮೇಶ ಬಿ. ಕೊಣ್ಣೂರ, ಬಸವರಾಜಕೆ.ಎಸ್., ವೆಂಕಟೇಶ ವಿ.ಸಿ., ಡಿ.ಟಿ.ಕಳಸದ, ಪೀರಾ ನಾಯ್ಕ, ಡಾ. ವೀರೇಶತರಲಿ, ಷಣ್ಮುಖ ಶಿರೋಳ ಅವರು ಪಾಲ್ಗೊಂಡಿದ್ದರು.ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ, ಸಾಹಿತಿ ಸುರೇಶ ಹೆಗಡೆ, ಹಿರಿಯರಾದಶ್ರೀಪಾದ ವಿಠ್ಠಲಕರ, ಚನ್ನಬಸಪ್ಪಧಾರವಾಡಶೆಟ್ಟರ, ಧೀರಜ ಮುಗಬಸ್ತ, ಹಲವಾರುಗಣ್ಯರು, ಬಂಧುಗಳು, ಧಾರವಾಡ ಹಾಲು ಒಕ್ಕೂಟದ ಸಿಬ್ಬಂಧಿ ಭಾಗವಹಿಸಿದ್ದರು.