ಶಿಕ್ಷಣಾಧಿಕಾರಿಗಳಿಂದ ಶಾಲೆಗಳ ಕೊಠಡಿ ಪರಿಶೀಲನೆ
ಲೋಕದರ್ಶನ ವರದಿ
ಸಂಬರಗಿ 14: ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಮುರಟಗಿ ಗಡಿಭಾಗದ ಕನ್ನಡ ಶಾಲೆಗಳಿಗೆ ಭೇಟಿ ನೀಡಿ ಕೋಠಡಿ ಪರಿಶಿಲಣೆ ಮಾಡಿದರು ಹಲವಾರು ಶಾಲೆಗಳಲ್ಲಿ ಕೆಲವು ಶಿಕ್ಷಕಗಳಿಗೆ ತರಾಟಿ ತಗೊಂಡು ಕ್ರಮ ಕೈಗೋಳ್ಳಲಾಗುವುದು ಎಂದು ಎಚ್ಚರಿಸರು.
ಅಜೂರ ಖಿಳೆಗಾಂವ ಪಾಂಡೆಗಾಂವ ಶಿರುರ, ಸಂಬರಗಿ ಶಾಲೆಗಳಿಗೆ ಇಂದು ಗುರುವಾರ ಭೆಟಿನೀಡಿ ಗಡಿಭಾಗದ ಶಾಲೆಗಳು ಶಿತಿಲಗೊಂಡಿರುವ ಕೋಠಡಿಗಳು ನೇಲಸಮ ಮಾಡಲು ಮುಖ್ಯಧ್ಯಾಪಕರು ವರದಿ ಸಲ್ಲಿಸಬೇಕೆಂದು ಆದೇಶ ಮಾಡಿದರು. ಗಡಿಭಾಗದ ಗ್ರಾಮದಲ್ಲಿ ಸ್ಥಗಿತಗೊಂಡಿದ ಕನ್ನಡ ಶಾಲೆಗಳು ಪುನ್ನಾ ಪ್ರಾರಂಭ ಮಾಮಡಲು ಅಲ್ಲಿ ಶಾಲೆ ಮುಖ್ಯಾದ್ಯಾಪಕರು ಹಾಗೂ ಗ್ರಾಮಪಸ್ಥರು ಮಾಹಿತಿ ಪಡೆದುಕೊಂಡಿದರು. ಹಲವಾರು ಶಾಲೆಗಳು ಶಿಕ್ಷಕರು ಸರಿಯಾಗಿ ಶಾಲೆಗೆ ಬರತಾಯಿಲ್ಲಾ. ಅಂತಾ ಶಿಕ್ಷಕರ ಮೇಲೆ ಕಾನೂನ ಕ್ರಮಗಳು ಕೈಗೊಳ್ಳಲ್ಲು ಎಚ್ಚರಿಸಿರು.
ಈ ವೇಳೆ ಕ್ಷೇತ್ ಶಿಕ್ಷಣಾಧಿಕಾರಿ ಎಮ್.ಬಿ.ಮುರಟಗಿ, ಕೆಲವು ಶಿಕ್ಷಕರು ಮುಖ್ಯಾದ್ಯಾಪಕರು ರಜೆ ಪಡಕೋಳ್ಳುಕಿಂತಾ ಮುಂಚಿತವಾಗಿ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಕ್ಕೆ ಅಥವಾ ಸಿ.ಆರ್.ಪಿ.ಗೆ. ಮಾಹಿತಿ ಸಲ್ಲಿಸಬೇಕು ಎಂದು ಆದೇಶಿಸರು. ಈ ವೇಳೆ ಶಿಕ್ಷಕ ಸಂಯೋಜಕ ಶ್ರೀಶೈಲ್ ಸನದಿ ಉಪಸ್ಥೀತಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 