ಹರಪನಹಳ್ಳಿ: ಉಕ್ಕಡದ ಆಂಜನೇಯನ ಕಾತ್ರಿಕೋತ್ಸವ
ಹರಪನಹಳ್ಳಿ 11: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಹುಣ್ಣುಮೆಯ ದಿವಸ ಗುರವಾರದಂದು ಉಕ್ಕಡದ ಆಂಜನೇಯನ ವಿಶೇಷ ಅಲಂಕರ ಮತ್ತು ಕಾತರ್ಿಕೋತ್ಸವ ನಡೆಯುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಣ್ಣುಮೆಯ ದಿವಸ ಗುರುವಾರದಂದು ಬೆಳಗ್ಗೆ 6.00 ಗಂಟೆಗೆ ಜೇನುತುಪ್ಪ ಅಭಿಷೇಕ ಮತ್ತು 6:30ಕ್ಕೆ ಪಂಚಾಮೃತ ಅಲಂಕಾರ,7:30ಕ್ಕೆ ವಿಶೇಷ ಫಲ ಅಲಂಕಾರ ನಡೆಯುತ್ತದೆ.ಮತ್ತು ಸಂಜೆ 6ಗಂಟೆಗೆ ಆಂಜಿನೇಯನ ದೀಪೋತ್ಸವ ಮತ್ತು ತೀರ್ಥ ಪ್ರಸಾದ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಈ ಸಂಧರ್ಬದಲ್ಲಿ ಕಿಂದ್ರಿ ಹನುಮಂತ,ತಳವಾರ್ ವೆಂಕಟೇಶ, ತಳವಾರ ಹಾಲಪ್ಪ,ತಳವಾರ ನಾಗರಾಜ್, ಹಳೆಬ್ಯಾಡ್ರ ಪರಸಪ್ಪ,ಮತ್ತು ಆಂಜಿನೇಯ ಕಮಿಟಿ ಸದಸ್ಯರು, ಉಪಸ್ಥಿತರಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 