ಹರಪನಹಳ್ಳಿ: ಉಕ್ಕಡದ ಆಂಜನೇಯನ ಕಾತ್ರಿಕೋತ್ಸವ
ಹರಪನಹಳ್ಳಿ 11: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಹುಣ್ಣುಮೆಯ ದಿವಸ ಗುರವಾರದಂದು ಉಕ್ಕಡದ ಆಂಜನೇಯನ ವಿಶೇಷ ಅಲಂಕರ ಮತ್ತು ಕಾತರ್ಿಕೋತ್ಸವ ನಡೆಯುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಣ್ಣುಮೆಯ ದಿವಸ ಗುರುವಾರದಂದು ಬೆಳಗ್ಗೆ 6.00 ಗಂಟೆಗೆ ಜೇನುತುಪ್ಪ ಅಭಿಷೇಕ ಮತ್ತು 6:30ಕ್ಕೆ ಪಂಚಾಮೃತ ಅಲಂಕಾರ,7:30ಕ್ಕೆ ವಿಶೇಷ ಫಲ ಅಲಂಕಾರ ನಡೆಯುತ್ತದೆ.ಮತ್ತು ಸಂಜೆ 6ಗಂಟೆಗೆ ಆಂಜಿನೇಯನ ದೀಪೋತ್ಸವ ಮತ್ತು ತೀರ್ಥ ಪ್ರಸಾದ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಈ ಸಂಧರ್ಬದಲ್ಲಿ ಕಿಂದ್ರಿ ಹನುಮಂತ,ತಳವಾರ್ ವೆಂಕಟೇಶ, ತಳವಾರ ಹಾಲಪ್ಪ,ತಳವಾರ ನಾಗರಾಜ್, ಹಳೆಬ್ಯಾಡ್ರ ಪರಸಪ್ಪ,ಮತ್ತು ಆಂಜಿನೇಯ ಕಮಿಟಿ ಸದಸ್ಯರು, ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 