ರೈತರ ಸಹಕಾರ ಮುಖ್ಯ : ಭಕ್ಷಿ.ಬಾಯ್ಲರ್ ಪೂಜಾ ಕಾರ್ಯಕ್ರಮ
Farmers' cooperation is important: Bhakshi. Boiler Puja program
ರೈತರ ಸಹಕಾರ ಮುಖ್ಯ : ಭಕ್ಷಿ.ಬಾಯ್ಲರ್ ಪೂಜಾ ಕಾರ್ಯಕ್ರಮ
ಮಹಾಲಿಂಗಪುರ 15: ಕಾರ್ಖಾನೆಯು ನಿರಂತರ ಪ್ರಗತಿ ಸಾಧಿಸುವಲ್ಲಿ ರೈತ ಮತ್ತು ರೈತ ಸದಸ್ಯರ ಸಹಕಾರ ಪ್ರಮುಖವಾದುದು. ಜೊತೆಗೆ ಆಡಳಿತ ಮಂಡಳಿಯ ಉತ್ತಮ ಮತ್ತು ಸೂಕ್ತ ನಿರ್ಣಯ ಕಾರ್ಖಾನೆ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಸಮೀರವಾಡಿ ಕಾರ್ಖಾನೆ ಕಾರ್ಯನಿರ್ವಾಹಕ ಬಿ ಆರ್ ಭಕ್ಷಿ ಹೇಳಿದರು. ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಮಂಗಳವಾರ ನಡೆದ ಬಾಯ್ಲರ್ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ದಿನೇಶ ಶರ್ಮಾ,ವಿ ಎಸ್ ಕಣಬೂರ,ವಿ ಕೆ ಖಿಲಾರಿ, ಆರ್ ವಿ ಸೋನವಾಲ್ಕರ್, ಮುಖಂಡರಾದ ರಂಗನಗೌಡ ಪಾಟೀಲ, ಲಕ್ಷ್ಮಣ ಹಚರಡ್ಡಿ, ಮಹಾಲಿಂಗಪ್ಪ ಸನದಿ, ಲಕ್ಷ್ಮಣ ಕೊಡಲಗಿ, ಈರ್ಪ ಬಾಂಗಿ, ಬುಜಬಲಿ ಕೆಂಗಾಲಿ,ಮಹಾದೇವ ಮಾರಾಪುರ, ಬಿ ಜಿ ಹೊಸೂರ, ಕಿರಣ ಸತ್ತಿಗೇರಿ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 