ಮಳೆಗಾಗಿ ಶೇಡಬಾಳದಲ್ಲಿ ಕತ್ತೆಗಳ ಮದುವೆ
Donkeys' wedding in Shedbal for rain
ಕಾಗವಾಡ 29: ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ಅನ್ನದಾತ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮಳೆ ಪ್ರಾರಂಭವಾಗಿ ಬೆಳೆಗಳು ಚೆನ್ನಾಗಿ ಬೆಳೆಯಲಿ ಎಂದು ಶೇಡಬಾಳ ಪಟ್ಟಣದ ರೈತರು ಸೇರಿ ಸೋಮವಾರ ದಿ. 29 ರಂದು ಕತ್ತೆಗಳ ಮದುವೆ ಮಾಡಿ, ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಶೇಡಬಾಳ ಪಟ್ಟಣದ ರೈತರಾದ ವಿನೋದ್ ಪಾಟೀಲ್, ವರ್ಧಮಾನ್ ಪಾಟೀಲ್, ಸುನೀಲ್ ಪಾಟೀಲ್, ಅಶ್ವತ್ ಪಾಟೀಲ್, ಸದಾಶಿವ ನಿಕಮ್, ಪ್ರಕಾಶ್ ಇರಾಜ್, ಅಣ್ಣಾಸಾಬ್ ಗಾಯಕವಾಡ, ಶಿವಾಜಿ ನರಸಾಯಿ, ದೀಪಕ್ ಪೂಜಾರಿ, ಅಪ್ಪು ಗುರವ, ಅಜಿತ್ ಜಾಧವ್, ವಿನೋದ ಸವದಿ, ಧನಪಾಲ್ ಶಿರಗಾವೆ, ಅಪ್ಪು ನರವಾಡೆ, ಶ್ರೀಕಾಂತ್ ಪೂಜಾರಿ, ಉಮೇಶ ಶಿಂಧೆ, ಮಹಾದೇವ ಚಿಂಚಲೆ, ಚನ್ನಪ್ಪ ಮಾಳಿ, ಶಂಭು ಕಾವೇರಿ, ಮಾರುತಿ ಶಿಂಧೆ ಸೇರಿದಂತೆ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 