ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

World Environment Day celebration in government school

ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ  

ಕೊಪ್ಪಳ 05: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ, ಎಸ್‌.ಡಿ.ಎಂ.ಸಿ.ಅಧ್ಯಕ್ಷರಾದ ಮಂಜುನಾಥ ಕುರಿ, ಗ್ರಾ.ಪಂ.ಸದಸ್ಯರಾದ ಮಹಮ್ಮದರಫಿ, ಎಸ್‌.ಡಿ.ಎಂ.ಸಿಯ ಸದಸ್ಯರಾದ ರಾಜಾಸಾಬ ಹಾದರಮಗ್ಗಿ, ದರಿಯಾಸಾಬ ಕಾತರಕಿ, ಸಿ.ಆರ್‌.ಪಿ.ಹನುಮಂತಪ್ಪ ಕುರಿ, ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ, ಶಿಕ್ಷಕರಾದ ಭಾರತಿ ಹವಳೆ, ಜ್ಯೋತಿಲಕ್ಷ್ಮೀ, ಭಾರತಿ ಉಪಾಧ್ಯಾಯ, ಪೂರ್ಣಿಮಾ ತುಪ್ಪದ, ಗಂಗಮ್ಮ ಕಪ್ಪರಶೆಟ್ಟಿ, ಮಮತಾ.ಬಿ.ಕೆ.ಎಂ., ಹನುಮಂತವ್ವ, ಗೀತಾ ಕುರಿ, ನಗ್ಮಾ, ಹನುಮಂತಪ್ಪ, ರಾಜಾಹುಸೇನ, ಜಲಜಾಕ್ಷಿ, ವೀಣಾ ಮುಂತಾದವರು ಹಾಜರಿದ್ದರು.