‘ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕ್ರತಿ ಬೆಳೆಸಿಕೊಳ್ಳಬೇಕು’
'Students should cultivate culture and ethics'
ರಾಯಬಾಗ 08: ವಿದ್ಯಾರ್ಥಿಗಳು ಮೊಬೈಲ ದುಷ್ಟಚಟಗಳಿಂದ ದುರವಿದ್ದು ಸಾಮಾಜಿಕ ಸ್ವಾಸ್ಥ್ಯ ಕಾಪುಡುವುದರ ಜತೆಗೆ ಸಂಸ್ಕಾರ , ಸಂಸ್ಕ್ರತಿ ಬೆಳೆಸಿಕೊಳ್ಳಬೇಕು. ವಿದ್ಯೆಗೆ ವಿನಯವೇ ಭೂಷಣ ಎನ್ನುವಂತ ಗುರುವಿನ ಗುಲಾಮರಾಗಿ ನಿರಂತರ ಅಧ್ಯಯನ ಮಾಡಿ ಕಲಿತ ಶಾಲೆಗೆ , ಶಿಕ್ಷಕರಿಗೆ , ತಂದೆ ತಾಯಿವರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿಗಳು ಎಲ್.ಬಿ.ಚೌಗುಲೆ ಹೇಳಿದರು.
ಪಟ್ಣಣದ ಬಿ.ಎ. ಚೌಗುಲೆ ಶಿಕ್ಷಣ ಸಂಸ್ಥೆಯ ಚೌಗುಲೆ ಪಬ್ಲಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ. ಕೊಟ್ರೆಶ ಎಚ್.ಎಮ್, ಎಸ್.ಎಸ್. ದಿಗ್ಗೇವಾಡಿ, ಮುಸ್ತಕಾ ನಾಲಬಂದ, ಸವಿತಾ ಮಡಿವಾಳ, ಅಶ್ವಿನಿ ಕೆಸ್ತೆಕರ, ತಸ್ಬಿಯಾ ಜಿನ್ನಾಬಡೆ, ಸಂದ್ಯಾ ಶಿಂಗೆ ಸ್ವಾಗತಿಸಿ, ವರ್ಷಾ ಗಸ್ತಿ, ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 