ಯರಗಟ್ಟಿ, 14 : ಸಮೀಪದ ಮುನವಳ್ಳಿ ಪಟ್ಟಣದಲ್ಲಿ ಸೋಮಶೇಖರ ಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ಜನ್ಮದಿನದ ನಿಮಿತ್ಯ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು. ಶ್ರೀ ಮುರುಘೇಂದ್ರ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಸಿ. ಬಿ. ಬಾಳಿ, ಉಪಾಧ್ಯಕ್ಷೆ ಕೆ. ಎಚ್. ಹಿರೇಮೇತ್ರಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಉಮೇಶ ಬಾಳಿ, ಡಾ. ಆಯ್. ಪಿ. ಗಡಾದ, ಟಿಎಚ್ಒ ಡಾ. ಶ್ರೀಪಾದ ಸಬನೀಸ್, ಡಾ. ನವೀನ ನಿಜಗುಲಿ, ಡಾ. ಎಸ್. ಎಲ್. ದಂಡಗಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್. ಆರ್. ಗಂಜಿ, ಶಿವಪುತ್ರ್ಪ ಕೆಳಗಡೆ, ಹನಮಂತ ಶಿಂಗನ್ನವರ ಸೇರಿದಂತೆ ಇತರರು ಇದ್ದರು.