ತಾಲೂಕು ಮಟ್ಟದ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರೀಶೀಲನಾ ಸಭೆ
ಸರ್ವೆ ಕೈಗೊಂಡು ಪಂಚ ಗ್ಯಾರಂಟಿ 0ೋಜನೆಗಳನ್ನು ಅರ್ಹರಿಗೆ ತಲುಪಿಸಿ, ಅಶೋಕ ಮಂದಾಲಿ
ಗದಗ 05: ಅಂಗನವಾಡಿ ಕಾ0ುರ್ಕರ್ತೆ0ುರು ಮನೆ ಮನೆಗೆ ತೆರಳಿ ಸರ್ವೆಕೈಗೊಂಡು ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ 0ೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ 0ೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ನಗರದ ಎಸಿ ಕಚೇರಿ ಆವರಣದಲ್ಲಿ ಸೋಮವಾರ ಜರುಗಿದ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ 0ೋಜನೆಗಳ ಅನುಷ್ಟಾನ ಕುರಿತು ಪ್ರಗತಿ ಪರೀಶೀಲನೆ ಸಭೆ0ು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾ0ುರ್ಕರ್ತೆ0ುರು ತಮಗೆ ನೇಮಿಸಿದ ಮನೆಗಳಿಗೆ ಹೋಗಿ ಸರ್ವೆ ಮಾಡಿ
ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ 0ೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿದರ ಬಗ್ಗೆ ಪರೀಶೀಲನೆ ಮಾಡಬೇಕು, ಗ್ಯಾರಂಟಿ 0ೋಜನೆಗಳು ಇನ್ನು ತಲುಪದಿದಲ್ಲಿ , ತಲುಪದೇ ಇರಲು ಕಾರಣವನ್ನು ಕಂಡು ಹಿಡಿದು ಪರೀಶೀಲಿಸಿ ಅದಕ್ಕೆ ಪರಿಹಾರವನ್ನು ಕಲ್ಪಿಸಿ ಅರ್ಹರಿಗೆ 0ೋಜನೆಗಳನ್ನು ತಲುಪಿಸಬೇಕು ಎಂದು ಅವರು ಹೇಳಿದರು.
ಅನ್ನಭಾಗ್ಯ 0ೋಜನೆ0ು ಸಮರ್ಕ ಅನುಷ್ಟಾನಕ್ಕಾಗಿ ಆಹಾರ ಇಲಾಖೆ0ು ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿ0ುು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ಹಿಂದೆ ರೇಶನ್ ಕಾರ್ಡಗಳು ಇರದೇ ಇರುದಿರುವವರಿಗೆ ಗ್ಯಾರಂಟಿ 0ೋಜನೆಗಳು ತಲುಪಿದಿಲ್ಲ ಈಗ ರೇಶನ್ ಕಾರ್ಡಗಳನ್ನು ಪ್ರಾರಂಭಿಸಿದ್ದು ಅದರ ಕಾಲಾವಧಿ0ುನ್ನು ಜನರಿಗೆ ತಿಳಿ0ುುವಂತೆ ಜಾಗೃತೆ ವಹಿಸಬೇಕು ಸೂಚಿಸಿದರು.ಇಲಾಖೆ ಅಧಿಕಾರಿಗಳು ಗ್ಯಾರಂಟಿ 0ೋಜನೆ0ು ಪ್ರಗತಿ0ು ಕುರಿತು ನಿಖರ ಮಾಹಿತಿ ಒದಗಿಸಬೇಕು. ವ್ಯಾಪಾರಕ್ಕಾಗಿ ಜಿಎಸ್ ಟಿ 0ುನ್ನು ಪ್ರಾರಂಭಿಸಿ ನಂತರ ಅದನ್ನು ರದ್ದುಗೊಳಿಸಿದ್ದರೆ ಮಾತ್ರ ಗೃಹ ಲಕ್ಷಿ-್ಮ 0ೋಜನೆ ಬರುತ್ತದೆ ಹಾಗಾಗಿ ಗದಗ ತಾಲೂಕಿನಲ್ಲಿ ಜಿ ಎಸ್ ಟಿ ಯಿಂದ ವಂಚಿತರಾದವರನ್ನು ಪತ್ತೆ ಹಚ್ಚಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ 0ುುವ ನಿಧಿ 0ೋಜನೆ0ು ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಶೋಕ ಮಂದಾಲಿ ತಿಳಿಸಿದರು.
ಗದಗ ತಾಲೂಕಿನಲ್ಲಿ 533 ಗೃಹಲಕ್ಷೀ 0ೋಜನೆ0ು ಫಲಾನುಭವಿಗಳು ಮರಣ ಹೊಂದಿದ್ದು ಸಂಬಂಧಿಸಿದ ಅಂಗನವಾಡಿ ಕಾ0ುರ್ಕರ್ತೆ0ುರು ಮರಣ ಪತ್ರ ತೆಗೆದುಕೊಂಡು ಅವರ ಹೆಸರನ್ನು ಕಡಿಮೆ ಮಾಡಬೇಕು ಎಂದರು.ತಾಲೂಕು ಗ್ಯಾರಂಟಿ ಸಮಿತಿ0ು ಸದಸ್ಯರಾದ ಕೃಷ್ಣಗೌಡ ಎಚ್ ಪಾಟೀಲ ಅವರು ಮಾತನಾಡಿ, ಗೃಹಲಕ್ಷಿ-್ಮ 0ೋಜನೆ0ು ಸಮರ್ಕ ಅನುಷ್ಟಾನಕ್ಕಾಗಿ ಅಂಗನವಾಡಿ ಮೇಲ್ವಿಚಾರಕಿ0ುರು ಸುಪರ್ ವೈಸರ್ ಹಾಗೂ ಅಂಗನವಾಡಿ ಕಾ0ುರ್ಕರ್ತೆ0ುರ ಸಭೆ ಕರೆದು ಸರ್ವೆ ಕಾ0ುರ್ ಚುರುಕುಗೊಳಿಸಬೇಕೆಂದು ತಿಳಿಸಿದರು.
ಪಂಚಗ್ಯಾರಂಟಿ 0ೋಜನೆ0ು ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.ಗೃಹಲಕ್ಷಿ-್ಮ 0ೋಜನೆ0ುಡಿ ರವರೆಗೆ ಗದಗ ತಾಲೂಕಿನಲ್ಲಿ 77823 ನೋಂದಣಿ0ಾದ ಅರ್ಜಿಗಳ ಪೈಕಿ 76521 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. 76521 ಫಲಾನುಭವಿಗಳಿಗೆ ಡಿಬಿಡಿ ಮೂಲಕ ಹಣ ಪಾವತಿಸಲಾಗಿದೆ. ಶೇಕಡ 99.66 ಪ್ರಗತಿ ಸಾಧಿಸಿದೆ.ಅನ್ನಭಾಗ್ಯ 0ೋಜನೆ0ುಡಿ ಗದಗ ತಾಲೂಕಿನಲ್ಲಿ ಪಡಿತರ ಪ್ರದೇಶದಲ್ಲಿ 24,428 ಬಿಪಿಎಲ್ ಕಾರ್ಡುದಾರರಿಗೆ ಹಾಗೂ 46,057 ಬಿಪಿಎಲ್ ಕಾರ್ಡುದಾರರಿಗೆ 74,485 ಡಿ.ಬಿ.ಟಿ.ಮೂಲಕ ಹಣ ಸಂದಾ0ು ಮಾಡಿದೆ. ಫಲಾನುಭವಿಗಳಿಗೆ 4,02,27,440 ರೂ.ಗಳನ್ನು ಡಿಬಿಟಿ ಮೂಲಕ ಹಣ ಸಂದಾ0ು ಮಾಡಲಾಗಿದೆ.
ಗೃಹಜ್ಯೋತಿ 0ೋಜನೆ0ುಡಿ ಗದಗ ಗ್ರಾಮೀಣ ಉಪವಿಭಾಗದಲ್ಲಿ 53268 ಸ್ಥಾವರಗಳು ಅರ್ಹವಿದ್ದು 52909 ಸ್ಥಾವರಗಳ ನೋಂದಣಿ0ಾಗಿದ್ದು ಶೇ 99.33 ರಷ್ಟು ಪ್ರಗತಿ0ಾಗಿದೆ. ಗದಗ ಶಹರ ಉಪವಿಭಾಗದಲ್ಲಿ 46483 ಸ್ಥಾವರಗಳು ಅರ್ಹವಾಗಿದ್ದು 46235 ಸ್ಥಾವರಗಳ ನೋಂದಣಿ0ಾಗಿದ್ದು ಶೇ 99.47 ಪ್ರಗತಿ0ಾಗಿದೆ.0ುುವನಿಧಿ 0ೋಜನೆ0ುಡಿ ಗದಗ ತಾಲೂಕಿನಲ್ಲಿ 1704 ಫಲಾನುಭವಿಗಳ ನೋಂದಣಿ0ಾಗಿದ್ದು 826 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 24,57,000 ರೂ. ವರ್ಗಾವಣೆ0ಾಗಿರುತ್ತದೆ ಎಂದು ಸಂಬಂಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.ಸಭೆ0ುಲ್ಲಿ ತಾಲೂಕು ಗ್ಯಾರಂಟಿ ಸಮಿತಿ0ು ಸದಸ್ಯರಾದ ಸಂಗು ಕರಕಲಮಟ್ಟಿ, ಪಂಚ ಗ್ಯಾರಂಟಿ 0ೋಜನೆಗಳ ಅನುಷ್ಟಾನಿತ ಅಧಿಕಾರಿಗಳು ಹಾಜರಿದ್ದರು.ಜಿ ಎಸ್ ಟಿ. ಇರುವ ಕಾರಣದಿಂದ ಪಂಚ ಗ್ಯಾರಂಟಿ 0ೋಜನೆಗಳಿಂದ ವಂಚಿತರಾದವರು ಅರ್ಹರು ತಮ್ಮ ರೇಶನ್ ಕಾರ್ಡ, ಆಧಾರ ಮತ್ತು ಪ್ಯಾನ್ ಕಾರ್ಡಗಳೊಂದಿಗೆ ಎಸಿ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ 0ೋಜನೆಗಳ ಅನುಷ್ಟಾನ ಕಛೇರಿಗೆ ಸಂಪರ್ಕಿಸಿ ಗ್ಯಾರಂಟಿ 0ೊಜನೆಗಳ ಸೌಲಭ್ಯ ಪಡೆ0ುಬೇಕು -ಅಶೋಕ ಮಂದಾಲಿ, ಅಧ್ಯಕ್ಷರು, ತಾಲೂಕು ಮಟ್ಟದ ಗ್ಯಾರಂಟಿ 0ೋಜನಾ ಅನುಷ್ಠಾನ ಪ್ರಾಧಿಕಾರ, ಗದಗ